tag:blogger.com,1999:blog-1603146886676359114.post4868805300753549761..comments2023-05-12T00:51:29.848-07:00Comments on ಸಾಕ್ಷಿಪ್ರಜ್ಞೆ: ಅಗ್ನಿಪಥಅರವಿಂದhttp://www.blogger.com/profile/06813576454185264146noreply@blogger.comBlogger1125tag:blogger.com,1999:blog-1603146886676359114.post-34305564896996431912013-09-05T09:23:59.194-07:002013-09-05T09:23:59.194-07:00ಬರಹ ಚೆನ್ನಾಗಿದೆ. ನಾಟಕ ಇತ್ತ ಬಂದಾಗ ಅವಶ್ಯ ನೋಡುತ್ತೇನೆ.ಮ...ಬರಹ ಚೆನ್ನಾಗಿದೆ. ನಾಟಕ ಇತ್ತ ಬಂದಾಗ ಅವಶ್ಯ ನೋಡುತ್ತೇನೆ.ಮಹಾಭಾರತ ಅವಶ್ಯ ಓದಿ. ಈ ನಿಟ್ಟಿನಲ್ಲಿ ಪರ್ವ (ಭೈರಪ್ಪನವರ ಕಾದಂಬರಿ)ಕೂಡಾ ಅವಶ್ಯ ಓದಬೇಕಾದ್ದೇ. ಯಕ್ಷಗಾನ ಅದರಲ್ಲೂ ತಾಳಮದ್ದಳೆ ಪ್ರಕಾರದ ರಸಿಕರಿಗೆ ಅಂಬೆ, ದ್ರೌಪದಿಯರ ಸಾಧ್ಯತೆಗಳು ಎಷ್ಟೂ ಪರಿಚಯವಿದೆ. ನೀವು ಒಂದಾದರೂ ಅನುಭವಿಗಳ ಕೂಟ ಕೇಳಬೇಕು (ಸಿಡಿಯಲ್ಲೂ ಸಿಗುತ್ತವೆ - ಕೊಂಡು ಕೇಳಬಹುದು) ಢುಂಡಿ ಕಾದಂಬರಿಯ ಬೆಳಕಿನಲ್ಲಿ ಬರಲಿರುವ ದಿನಗಳಲ್ಲಿ ವಿಚಾರವಂತಿಕೆ ಅಪಾಯಕಾರಿಯಾಗಲಿದೆ ಎಂದು ಕಾಣುವಾಗ ಅಗ್ನಿಪಥ ಕೂಡಾ ಕೆಟ್ಟಾ ಬೆಳಕಿಗೆ ಬಿದ್ದರೆ ಆಶ್ಚರ್ಯವಿಲ್ಲ, ವಿಷಾದವುಂಟು.<br />ಅಶೋಕವರ್ಧನ ಜಿ.ಎನ್Anonymousnoreply@blogger.com