.......

ಮಳೆಗೆ ಮುಖವೊಡ್ಡಬೇಕು,
ಎದುರಿಗೆ ನದಿ ಹರಿಯುತ್ತಿರಬೇಕು, ಇಲ್ಲವ ಸಮುದ್ರವಿರಬೇಕು, ಅಥವಾ ದಟ್ಟ ಕಾಡಮಧ್ಯದಲ್ಲಿರಬೇಕು,
ನಿನ್ನೊಡಲಾಳದಲ್ಲಿ ಕಾವು ಪಡೆಯಲಿಕ್ಕೆ.
ಹುಡುಗೀ, ನಾನು ನೀನೇ ಇಟ್ಟ ಮೊಟ್ಟೆ
ಒಡೆಯಲಿ ಬಿಡು ಪ್ರಾಕೃತಿಕವಾಗಿ ನೀ ನೀಡ್ವ ಕಾವುಗೆ
ನೋಡು, ನೀನೇ ನೋಡು, ಮರಿಯಲ್ಲ,
ಸಹಸ್ರಾಕ್ಷ ಪುರುಷ ನಾನೇ ಅದು.
ಪ್ರಕೃತಿಯೆ ಸಾಕ್ಷಿ, ಅದುವೇ ಪ್ರಜ್ಞೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ