.......


ನೀನು ಜಾತ್ರೆಯಲ್ಲಿ
ಪೀಪಿ, ಬಲೂನು, ಬುರುಗು, ಬೂಂದಿ, ಬತ್ತಾಸು
ಕೊಂಡೆ.
ನಾನು ಹೋಗಿ
ಸರಸ್ವತೀ ನದಿಯಿಂದ ಪುಟಿದೆದ್ದು ಹರಿವ
ಅಮೃತ  ಜಲದಿಂದ
ಪರಮೇಶ್ವರನಿಗೆರಗಿದೆ.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ