.......


ಉತ್ತರ,
ಕ್ರಿಯೆ ಕರ್ಮ ಆನಂದಕ್ಕೆ.
ಕಮಲದೆಲೆಯ ಮೇಲೆ ಒಂಟಿ ಕಾಲಲ್ಲಿ ನಿಂತು
ಶಿಕ್ಷೆಯಲ್ಲ, ಕರ್ಮ ಗಿರ್ಮ ಏನು ಅಲ್ಲ
ಒಳಹೊಕ್ಕುವ ತವಕ
ಆನಂದಕ್ಕೆ ಪ್ರತೀಕ
ಅಷ್ಟೆ.
ಮನಸ್ಸು ಶಾಂತಿಃ
ಶಾಂತಿಃ ಶಾಂತಿಃ ಶಾಂತಿಃ......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ